ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.4, ಶನಿವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆ ವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಸಿ.ಪಿ.ಬಜಾರ, ಚಾಕಿಮಠ, ನಾಡಿಗಲ್ಲಿ, ದೇವಿಕೆರೆ, ಕೋರ್ಟ ರೋಡ, ಪಡ್ತಿಗಲ್ಲಿ ಹಾಗೂ ರಾಘವೇಂದ್ರ ಸರ್ಕಲ್ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಜ.4ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ
![](https://euttarakannada.in/wp-content/uploads/2021/11/bulb-1.jpg?v=1637670843)